ಅರೆ....ಸುನ್ನಿ ಸಮೂಹ ರೋಮಾಂಚನಗೊಳ್ಳುವ.....
ನೂತನವಾದಿಗಳು ಬೆಚ್ಚಿಬೀಳುವ......
ವಿರೋಧಿಗಳು ಮ್ಯೆಪರಚಿಕೊಳ್ಳುವ.......
ಸುನ್ನತ್ ಜಮಾಅತ್ ಗಾಗಿ ತನ್ನ ಜೀವನ ವನ್ನೇ ಮುಡಿಪಾಗಿಟ್ಟ..........
ಎಂತಹ ಸಂದಿಗ್ದ ಪರಿಸ್ತಿತಿಯಲ್ಲೂ ಸುನ್ನಿ ಸಮೂಹಕ್ಕಾಗಿ ಘರ್ಜಿಸುವ..
ಎಂತಹ ಕಠಿಣ ವಿಷಯವನ್ನೂ ಜನಸಾಮಾನ್ಯರಿಗೆ ಮನದಟ್ಟಾಗುವಂತೆ ವಿವರಿಸಬಲ್ಲ ಸಾಮಥ್ಯವನ್ನು ಹೊಂದಿರುವ.........
ತನ್ನ ಮೂರಕ್ಷರದ ಮೂಲಕ
ವಿಶ್ವದ ಗಮನ ಸೆಳೆದ ಭಾರತವು ಕಂಡ ಅಪರೂಪದ ಖ್ಯಾತ ಅಂತರಾಷ್ಟ್ರೀಯ ವಾಗ್ಮಿ.......
ಹಲವು ಕಷ್ಟಕಾರ್ಪಣ್ಯಗಳಿಗೆ ರೋಗರುಜಿನಗಳಿಗೆ ಆಶಾಕಿರಣವಾಗಿ ಬೆಳೆದು ನಿಂತಿರುವ ಸಿರಾಜುಲ್ ಹುದಾ ಎಜುಕೇಶನ್ ಸೆಂಟರ್ ಕುಟ್ಯಾಡಿ ಇದರ ಸಾರಥಿ....
ಸುನ್ನಿ ಯುವಜನ ಸಂಘ ಇದರ ಕೇರಳಾಧ್ಯಕ್ಷ......ಅದೆ
ಮೌಲಾನ " ಪೇರೋಡ್ "
ಉಸ್ತಾದ್ ರವರು ಇದೇ ಬರುವ ಜನವರಿ 3 ರಂದು ಸಂಜೆ 7 ಘಂಟೆಗೆ ಸರಿಯಾಗಿ ಅನ್ಸಾರಿಯ ವಠಾರದಲ್ಲಿ ಸಿರಾಜುಲ್ ಹುದಾ ಕುಟ್ಯಾಡಿ ಇದರ ಸಿಲ್ವರ್ ಜುಬಿಲಿ ಪ್ರಯುಕ್ತ ಹಮ್ಮಿಕೊಂಡಿರುವ ' ಸಂದೇಶ ಯಾತ್ರೆ ' ಯ ದಕ್ಷಿಣ ಕನ್ನಡ ಜಿಲ್ಲಾ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಸುಳ್ಯದ ಇತಿಹಾಸಕ್ಕೊಂದು ಗರಿ ಮೂಡಿಸಲಿದ್ದಾರೆ......
ಆದ್ದರಿಂದ ಯಾವುದೇ ಕಾರ್ಯಕ್ರಮದ ಒತ್ತಡವಿದ್ದರೂ ಆ ಒಂದೆರಡು ಘಂಟೆಯ ಕಾರ್ಯಕ್ರಮಕ್ಕಾಗಿ ಮೀಸಲಿಡುವಂತೆಯೂ ,
ತಮ್ಮ ಭಾಗವಹಿಸುವಿಕೆಯ ಮೂಲಕ ಆ ಸುದಿನವನ್ನು ಅನುದಿನವೂ ಸ್ಮರಣೆಯಲ್ಲಿಡುವಂತಾಗಲು ನಿಮ್ಮೆಲ್ಲರ ಸಹಕಾರ ಅತ್ಯ ಗತ್ಯ ವಾಗಿರುವುದಾಗಿಯೂ ಈ ಮೂಲಕ ತಿಳಿಯಪಡಿಸುತ್ತಾ..........
" ನಮ್ಮೆಲ್ಲರ ಸಮಾಗಮನದಲ್ಲಿ ಅಡಗಿದೆ ಉಸ್ತಾದರ ಆಗಮನದ ಯಶಸ್ಸು " ಎಂಬ ಕಟು ಸತ್ಯ ನಮ್ಮ ಮನದಲ್ಲಿರಲಿ ಎಂದು ಜ್ಙಾಪಿಸುತ್ತಾ .....
ತಮ್ಮೆಲ್ಲರ ಸುಖಾಗಮನದ ನಿರೀಕ್ಷೆಯಲ್ಲಿ.........
ಎಸ್.ಎಸ್.ಎಫ್. ಇರುವಂಬಳ್ಳ ಶಾಖೆ .
ಇದರ ಪರವಾಗಿ
ಪಳ್ಳಿಕುಂಇ್ (ಫಝಲ್) ಇರುವಂಬಳ್ಳ.
Sunday, 1 January 2017
ಪೇರೋಡ್ ಉಸ್ತಾದರ ಸಂದೇಶ ಯಾತ್ರಾ
Labels:
SUNNI NEWS
Subscribe to:
Post Comments (Atom)
No comments:
Post a Comment